Smart Ration Card: ಸ್ಮಾರ್ಟ್‌ ರೇಷನ್‌ ಕಾರ್ಡ್ ಇದ್ದರೆ ಮಾತ್ರ ರೇಷನ್! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ!

Smart Ration Card: ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗಳ ಬಗ್ಗೆ. ಪಡಿತರ ಚೀಟಿಯಲ್ಲಿನ ಅವ್ಯವಸ್ಥೆ ಮತ್ತು ಅವ್ಯವಹಾರ ತಪ್ಪಿಸಲು ಪಡಿತರ ಚೀಟಿಯನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನು ಮುಂದೆ ಸ್ಮಾರ್ಟ್ ಪಡಿತರ ಚೀಟಿಯನ್ನು (Smart Ration Card) ಜಾರಿಗೆ ತರಲು ನಿರ್ಧರಿಸಿದೆ. ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಬೆಲೆಗೆ ಸುಲಭವಾಗಿ ಪಡಿತರವನ್ನು ಒದಗಿಸುವ ಉದ್ದೇಶದಿಂದ ಸ್ಮಾರ್ಟ್ ಪಡಿತರ ಚೀಟಿ (Smart Ration Card) ನೀಡಲು ಯೋಜನೆ ರೂಪಿಸಲಾಗುತ್ತಿದೆ.     ಸಣ್ಣ ಪಡಿತರ ಚೀಟಿ (Smart Ration … Read more

ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ.ಚೈತ್ರ ಕುಂದಾಪುರ ವಂಚಿಸಿದ ಈ ಗೋವಿಂದ ಬಾಬು ಪೂಜಾರಿ ಯಾರು ?

Govinda Babu Poojari Story:1 ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ ಎಂದರೆ ಯಾರೀ ಗೋವಿಂದ ಪೂಜಾರಿ ಎಂದು. ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ, ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು.     ತನ್ನ 13ನೇ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಅವರು, ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಸಿದರು. ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು. ನಂತರ ಇರ್ಲಾದ … Read more

ಪ್ರತಿದಿನ ಚು-ಚ್ಚು ಮಾತಿನಿಂದ ಹಂ-ಗಿಸುತ್ತಿದ್ದ ಮುದ್ದಿನ ಮಡದಿ, ಮನನೊಂದ ಪತಿರಾಯ ತೆಗೆದುಕೊಂಡ ನಿರ್ಧಾರ ಕೇಳಿದ್ರೆ ಶಾ-ಕ್ ಆಗುತ್ತೆ? ಕಥೆ ಬೇರೆಯದ್ದೇ ಇದೆ?

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಜ-ಗಳ ಹೊಸ ರೂಪ ತಾಳಿದ್ದು, ಸಣ್ಣ ಪುಟ್ಟ ವಿಚಾರಗಳಿಗೆ ಜಗಳವು ಆರಂಭವಾಗಿ ಆ ಜಗಳವು ದೊಡ್ಡದಾಗಿ ದಿನನಿತ್ಯವು ಜಟಾಪಟಿ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳದಿಂದ ನಾನಾ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಜಗತ್ತಿನಲ್ಲಿ ಜಗಳವಿಲ್ಲದ ಮನೆಯಿಲ್ಲ, ಸಂಸಾರವಿಲ್ಲ. ಆದರೆ ಗಂಡ ಹೆಂಡಿರ ಜಗಳವು ಡೈವೋರ್ಸ್ (Divorc) ವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಅದಲ್ಲದೇ ನಾನಾ ರೀತಿಯ … Read more

ಹೃತಿಕ್ ರೋಷನ್ ಬಿಟ್ರೆ ಇನ್ಯಾರ ಜತೆಗೂ ಲಿಪ್‌ಲಾಕ್ ಮಾಡಲ್ಲ ಎಂದು ಈಗ ವರಸೆ ಬದಲಿಸಿದ ತಮನ್ನಾ!

ನಿನ್ನೆ ( ಜೂನ್ 29 ) ಬಹು ನಿರೀಕ್ಷಿತ ಚಿತ್ರ ಲಸ್ಟ್ ಸ್ಟೋರೀಸ್ 2 ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಂಡಿದೆ. ನಾಲ್ಕು ಸಣ್ಣ ಕಥೆಗಳನ್ನು ಒಳಗೊಂಡಿರುವ ಆಂಥಾಲಜಿ ಚಿತ್ರ ಇದಾಗಿದ್ದು, ಮೊದಲ ಎಪಿಸೋಡ್ ‘ಮೇಡ್ ಫಾರ್ ಈಚ್ ಅದರ್’ ಅನ್ನು ಆರ್ ಬಾಲ್ಕಿ ನಿರ್ದೇಶಿಸಿದ್ದು, ಎರಡನೇ ಎಪಿಸೋಡ್ ‘ದ ಮಿರರ್’ ಅನ್ನು ಕೊಂಕಣ ಸೇನ್ ನಿರ್ದೇಶಿಸಿದ್ದಾರೆ, ಮೂರನೇ ಎಪಿಸೋಡ್ ‘ಸೆ- ವಿಥ್ ಎಕ್ಸ್’ಗೆ ಸುಯೋಗ್ ಘೋಷ್ ಆಕ್ಷನ್ ಕಟ್ ಹೇಳಿದ್ದು, ನಾಲ್ಕನೇ ಎಪಿಸೋಡ್ ‘ತಿಲ್ಚಟ್ಟಾ’ಗೆ ಅಮಿತ್ ಶರ್ಮಾ ನಿರ್ದೇಶನವಿದೆ. … Read more

70ನೇ ವಯಸ್ಸಿನಲ್ಲಿ ಹಿರಿಯ ನಟ ಕಷ್ಟದಲ್ಲಿದ್ದರೂ ಹೀಗೆ ಬಡವರಿಗೆ ಸಹಾಯ ಮಾಡುತ್ತಿದ್ದಾರೆ

ವಿಜನಾಥ ಬಸಪ್ಪ ಬಿರಾದರ್ ರವರು ಕನ್ನಡದ ಕಾಮಿಡಿಯನ್ ಹಲವಾರು ದಶಕಗಳಿಂದ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.ಇವರು ಕನ್ನಡದಲ್ಲಿ 500 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನ್ನೆರಿ ಎನ್ನುವ ಸಿನಿಮಾದಲ್ಲಿ ಇವರು ಅದ್ಭುತವಾಗಿ ನಟಿಸಿದ್ದರು ಈ ಚಿತ್ರಕ್ಕೆ 2011 ರಲ್ಲಿ ಬೆಸ್ಟ್ ಕನ್ನಡ ಆಕ್ಟರ್ ಎಂದು ಫಿಲ್ಮ್ ಫೇರ್ ಅವಾರ್ಡ್ಸ್ ಕೂಡ ಪಡೆದುಕೊಂಡಿದ್ದಾರೆ.     ಇವರು ಮೂಲತಃ ಬೀದರ್ ನವರು ಇವರಿಗೆ ಈಗ ಸುಮಾರು 70 ವರ್ಷ ವಯಸ್ಸಾಗಿದೆ ಬಿರಾದರ್ ಕನ್ನಡದ ಫೇಮಸ್ … Read more

ದರ್ಶನ್ ನೋಡಲು ಬಂದ ಮಾನಸಿಕ ವ್ಯಕ್ತಿಗೆ ಡಿ ಬಾಸ್ ಏನ್ ಮಾಡಿದ್ದಾರೆ ಗೊತ್ತಾ? ಕಣ್ಣೀರು ಬರುತ್ತೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ದೊಡ್ಡ ಅಭಿಮಾನಿ ಬಳಗವಿದೆ ನೆಚ್ಚಿನ ನಟನಿಗಾಗಿ ಕನವರಿಸುವ ಸಾಕಷ್ಟು ಜೀವಗಳು ಇವೆ ದರ್ಶನ್ ಕೂಡ ಅಭಿಮಾನಿಗಳನ್ನು ಭೇಟಿ ಮಾಡಲು ಕಾಯುತ್ತಿರುತ್ತಾರೆ. ಪ್ರತಿದಿನ ರಾಜರಾಜೇಶ್ವರಿ ನಗರದ ನಿವಾಸದ ಬಳಿ ನೂರಾರು ಅಭಿಮಾನಿಗಳು ದರ್ಶನ್ ಗಾಗಿ ಕಾದು ನಿಂತಿರುತ್ತಾರೆ ದರ್ಶನ್ ದಿನ ಅವರನ್ನು ಭೇಟಿ ಮಾಡುತ್ತಾರೆ.     ಶಿವಮೊಗ್ಗದ ದರ್ಶನ್ ಅಭಿಮಾನಿ ಒಬ್ಬರು ಹದಿನಾಲ್ಕು ವರ್ಷದಿಂದ ದರ್ಶನ್ ರವರನ್ನು ನೋಡಲು ಕಾಯುತ್ತಿದ್ದರು ಅವರ ಹೆಸರು ಸುಧೀರ್ ಆರನೇ ತರಗತಿಯಿಂದಲೂ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಮಾನವನ್ನು … Read more

ಟಗರು, ಮೇಕೆ ಇದ್ದ ಈ ಸಿನಿಮಾಗಳು ಸೂಪರ್ ಹಿಟ್: ‘ಟೋಬಿ’ನೂ ಹಿಟ್ ಲಿಸ್ಟ್ ಸೇರಬಹುದೇ?

‘ಟೋಬಿ’ ನಿಧಾನವಾಗಿ ಅಬ್ಬರಿಸುವುದಕ್ಕೆ ಶುರು ಮಾಡಿದೆ. ಇಷ್ಟು ದಿನ ಸೈಲೆಂಟ್‌ ಆಗಿದ್ದು, ಇನ್ನೇನು ರಿಲೀಸ್ ಡೇಟ್ ಸಮೀಸುತ್ತಿದೆ ಅನ್ನುವಾಗಲೇ ಫುಲ್ ಆಕ್ಟಿವ್ ಆಗಿಬಿಟ್ಟಿದೆ. ಅಂದ್ಹಾಗೆ, ‘ಟೋಬಿ’ ಹಿಂದಿನ ಕುತೂಹಲ ರಾಜ್ ಬಿ ಶೆಟ್ಟಿ. ಈ ಸಿನಿಮಾ ಹಾಡಿನ ಸಾಲೊಂದು ತುಂಬಾನೇ ಫೇಮಸ್ ಆಗುತ್ತಿದೆ. ಅದುವೇ ಮಾರಿ ಮಾರಿ.. ಮಾರಿಗೆ ದಾರಿ. ಇಷ್ಟೇ ಅಲ್ಲ ಸಿನಿಮಾದ ಟೈಟಲ್‌ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು ಅನ್ನೋದೇ ಸಿನಿಮಾ ಥೀಮ್. ಹೀಗಾಗಿ ಇಲ್ಲಿ ಟಗರು, ಮೇಕೆ, ಕುರಿ ಯಾವುದೇ ಇದ್ದರೂ … Read more

इन बच्चों की मनमोहक अभिव्यक्तियाँ आपके दिन को आनंदमय बना देंगी।

शिशुओं के पास अपने मासूम और मनमोहक भावों से हमारे दिलों को पिघलाने और हमारे चेहरे पर मुस्कान लाने का एक अविश्वसनीय तरीका होता है। उनकी हँसी, जिज्ञासा और वास्तविक भावनाएँ सबसे अँधेरे दिनों को भी रोशन कर सकती हैं। इस लेख में, हम कुछ मर्मस्पर्शी कहानियों और क्षणों का पता लगाएंगे जो निश्चित रूप से आपके … Read more

ತಂದೆಯ ಕಾಲದಿಂದಲೂ ಚಿತ್ರರಂಗದಲ್ಲಿರುವ ಅರ್ಜುನ್ ಸರ್ಜಾ ಆಸ್ತಿ ಅಷ್ಟಿಷ್ಟಲ್ಲ!!

ಕನ್ನಡದ ಖ್ಯಾತ ಖಳ ನಾಯಕ ಶಕ್ತಿಪ್ರಸಾದ್ ರವರ ಮಗ(Shakti Prasad son) ಅರ್ಜುನ್ ಸರ್ಜಾ(Arjun sarja) ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಚಿಕ್ಕ ವಯಸ್ಸಿನಿಂದಲೇ ಕನ್ನಡಿಗರ ಮನಸಿನಲ್ಲಿ ಉತ್ತಮ ನಟನೆಯ ಮೂಲಕ ಸ್ಥಾನವನ್ನು ಪಡೆದುಕೊಂಡಿದ್ದರು ಅದಾದ ನಂತರ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ(Arjun sarja Telugu movies) ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟನೆಯಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಒಟ್ಟು ಆಸ್ತಿ(Arjun sarja net worth) ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ     ನಟ ಅರ್ಜುನ್ ಸರ್ಜಾ(Arjun sarja) ಮೂಲತಹ … Read more

एक असहाय 8 अंगों वाले नवजात शिशु के जन्म को देखने के लिए एक अभूतपूर्व सभा। क्यू।

एक माँ ने अपने बच्चे को जन्म दिया है जिसके हाथ और पैर की संख्या अन्य बच्चों के जन्म से दोगुनी है – लेकिन स्थानीय लोगों का मानना ​​है कि बच्चे का जन्म Iпdia से भिन्न होने का एक कारण है। चार भुजाओं और पैरों वाले इस बेबी बोरप को स्थानीय लोगों द्वारा आदर्श माना … Read more