ನಿವೇದಿತಾ ಚಂದನ್ ಡಿವೋರ್ಸ್ ಆಗಲು ಕಾರಣ ಸೃಜನಲೋಕೇಶ್ ಅಂತೆ; ನೆಟ್ಟಿಗರ ಅಭಿಪ್ರಾಯಕ್ಕೆ ನಿವಿ ಶಾ ಕ್

ಗಾಯಕ ಚಂದನ್ ಶೆಟ್ಟಿ  ಮತ್ತು ನಟಿ ನಿವೇದಿತಾ ಗೌಡ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಹಾಗಾಗಿ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇಂದೇ  ಅವರು ಡಿವೋರ್ಸ್​  ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಚಿತ್ರರಂಗದಲ್ಲಿ ಕ್ಯೂಟ್​ ಜೋಡಿ ಎನಿಸಿಕೊಂಡಿರುವ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಅವರು ಡಿವೋರ್ಸ್​ ಪಡೆಯಲು … Read more

ನನ್ನ ಮಗಳು ಎಂದು ಕರೆಯುತ್ತಿದ್ದ ಸೈಫ್; ಇವತ್ತು ನನಿಗೆ ಎರಡು ಮಗು ಹುಟ್ಟಿಸಿದ್ದಾನೆ ಎಂದ ಕರೀನಾ

ಇದು ಫಾಸ್ಟ್ ಜಮಾನ ಕಣ್ರೀ ಇವತ್ತು ಇದ್ದವನು ನಾಳೆ ಇಲ್ಲವಾಗಬಹುದು ಹಾಂಗಾಗಿ ಕುಡೀರಿ, ತಿನ್ನಿ, ಮಜಾ ಮಾಡಿ ಅನ್ನೊ ಹ್ಯಾಬಿಟ್ ಎಲ್ಲರಲ್ಲೂ ಬೆಳೆಯುತ್ತಿದೆ. ಅದಕ್ಕೆ ತಕ್ಕ ಹಾಗೆ ಸೆಲೆಬ್ರಿಟಿಗಳು ಕುಣಿಯುತ್ತಿದ್ದಾರೆ. ಕಲರ್ ಫುಲ್ ದುನಿಯಾದಲ್ಲಿ ಅಫೇರು, ಬ್ರೇಕಪ್ಪು, ಪ್ಯಾಚಪ್ಪು ಕಾಮನ್ ಎನ್ನುವಂತಾಗಿದೆ. ಇವತ್ತು ಕೈ ಕೈ ಹಿಡಿದು, ಜೊತೆಯಾಗಿ ಹಿತವಾಗಿ ಅಂತ ಹಾಡಿದವರು, ನಾಳೆ ನಾನೊಂದು ತೀರ, ನೀನೊಂದು ತೀರ ಅಂತ ಬ್ರೇಕಪ್ ಹಾಡು ಹಾಡೋದು ಹೊಸ ವಿಷಯವೇನಲ್ಲ. ಅದರಲ್ಲೂ ಬಾಲಿವುಡ್ ನಲ್ಲಿ ಇದು ಸರ್ವೇ ಸಾಮಾನ್ಯ … Read more

ವಿಜಯ್ ರಾಘವೇಂದ್ರ ಇನ್ನೊಂದು ಮದುವೆ:ಸ್ಪಂದನ ಇಲ್ಲದೆ ಇನ್ನೊಂದು ಮದುವೆ ಆಗಿ ಎಂದವರಿಗೆ ರಾಘು ಹೇಳಿದ್ದು ಏನು ಗೊತ್ತಾ?

Vijay Raghavendra second marriage:ರಾಘವೇಂದ್ರ ಮತ್ತು ಸ್ಪಂದನಾ ಒಬ್ಬರನ್ನೊಬ್ಬರು ಬಿಟ್ಟಿಲ್ಲ, ಸ್ಪಂದನಾ ವಿಜಯ್ ಅವರನ್ನು ತನ್ನ ಗಂಡ ದೇವರಂತೆ ತುಂಬಾ ಪ್ರೀತಿಸುತ್ತಿದ್ದರು. ಹಾಗೆ ಪೂಜೆ ಮಾಡುತ್ತಿದ್ದರು.     ಸ್ಪಂದನ ನನ್ನ ರಾಘು ಎಲ್ಲಿಗೆ ಹೋಗ್ತಾನೆ, ಏನು ಮಾಡ್ತಾನೆ ಅಂತ ಪ್ರತಿನಿತ್ಯ ಫೋನಿನಲ್ಲಿ ಮಾತಾಡುತ್ತಿದ್ದಳು..ಆದರೆ ವಿಧಿ ಅವನ ಜೀವನದಲ್ಲಿ ತುಂಬಾ ಕೆಟ್ಟ ನಿರ್ಧಾರ ಮಾಡಿತ್ತು. ಸ್ಪಂದನಾ ಅವರನ್ನು ತುಂಬಾ ಇಷ್ಟಪಟ್ಟು ಮದುವೆಯಾಗುವ ನಟ ವಿಜಯ್ ಕೂಡ ಹೌದು. ಇನ್ನು ಈ ಜೋಡಿಯ ಬಗ್ಗೆ ಹೇಳಲೇ ಬೇಕು, ಈ … Read more

Smart Ration Card: ಸ್ಮಾರ್ಟ್‌ ರೇಷನ್‌ ಕಾರ್ಡ್ ಇದ್ದರೆ ಮಾತ್ರ ರೇಷನ್! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ!

Smart Ration Card: ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗಳ ಬಗ್ಗೆ. ಪಡಿತರ ಚೀಟಿಯಲ್ಲಿನ ಅವ್ಯವಸ್ಥೆ ಮತ್ತು ಅವ್ಯವಹಾರ ತಪ್ಪಿಸಲು ಪಡಿತರ ಚೀಟಿಯನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನು ಮುಂದೆ ಸ್ಮಾರ್ಟ್ ಪಡಿತರ ಚೀಟಿಯನ್ನು (Smart Ration Card) ಜಾರಿಗೆ ತರಲು ನಿರ್ಧರಿಸಿದೆ. ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಬೆಲೆಗೆ ಸುಲಭವಾಗಿ ಪಡಿತರವನ್ನು ಒದಗಿಸುವ ಉದ್ದೇಶದಿಂದ ಸ್ಮಾರ್ಟ್ ಪಡಿತರ ಚೀಟಿ (Smart Ration Card) ನೀಡಲು ಯೋಜನೆ ರೂಪಿಸಲಾಗುತ್ತಿದೆ.     ಸಣ್ಣ ಪಡಿತರ ಚೀಟಿ (Smart Ration … Read more

ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ.ಚೈತ್ರ ಕುಂದಾಪುರ ವಂಚಿಸಿದ ಈ ಗೋವಿಂದ ಬಾಬು ಪೂಜಾರಿ ಯಾರು ?

Govinda Babu Poojari Story:1 ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ ಎಂದರೆ ಯಾರೀ ಗೋವಿಂದ ಪೂಜಾರಿ ಎಂದು. ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ, ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು.     ತನ್ನ 13ನೇ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಅವರು, ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಸಿದರು. ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು. ನಂತರ ಇರ್ಲಾದ … Read more

ಪ್ರತಿದಿನ ಚು-ಚ್ಚು ಮಾತಿನಿಂದ ಹಂ-ಗಿಸುತ್ತಿದ್ದ ಮುದ್ದಿನ ಮಡದಿ, ಮನನೊಂದ ಪತಿರಾಯ ತೆಗೆದುಕೊಂಡ ನಿರ್ಧಾರ ಕೇಳಿದ್ರೆ ಶಾ-ಕ್ ಆಗುತ್ತೆ? ಕಥೆ ಬೇರೆಯದ್ದೇ ಇದೆ?

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಜ-ಗಳ ಹೊಸ ರೂಪ ತಾಳಿದ್ದು, ಸಣ್ಣ ಪುಟ್ಟ ವಿಚಾರಗಳಿಗೆ ಜಗಳವು ಆರಂಭವಾಗಿ ಆ ಜಗಳವು ದೊಡ್ಡದಾಗಿ ದಿನನಿತ್ಯವು ಜಟಾಪಟಿ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳದಿಂದ ನಾನಾ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಜಗತ್ತಿನಲ್ಲಿ ಜಗಳವಿಲ್ಲದ ಮನೆಯಿಲ್ಲ, ಸಂಸಾರವಿಲ್ಲ. ಆದರೆ ಗಂಡ ಹೆಂಡಿರ ಜಗಳವು ಡೈವೋರ್ಸ್ (Divorc) ವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಅದಲ್ಲದೇ ನಾನಾ ರೀತಿಯ … Read more