ಬೀಗರ ಔತಣದಲ್ಲಿ ಊಟದ ಕೊರತೆ ಹಿಂದಿದೆ ಅವರ ಷಡ್ಯಂತ್ರ? ಕೈಮುಗಿದು ಕ್ಷಮೆ ಕೇಳಿದ ಅಭಿಷೇಕ್ ಅಂಬರೀಶ್
ಕಳೆದ ಎರಡು ವಾರಗಳಿಂದ ಕನ್ನಡ ಚಲನಚಿತ್ರರಂಗದ ಮೇರುನಟರಲ್ಲಿ ಓರ್ವರಾದ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ವಿವಾಹದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಟ್ರೆಂಡಿಂಗ್ನಲ್ಲಿವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮದುವೆ ಹಾಗೂ ಆರತಕ್ಷತೆ ಮತ್ತು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಕುಟುಂಬಸ್ಥರು ಈ ಎಲ್ಲಾ ಕಾರ್ಯಕ್ರಮವನ್ನೂ ಸಹ ಬಹಳ ವಿಜೃಂಭಣೆಯಿಂದ ಮಾಡಿ ಮುಗಿಸಿದರು. ಇನ್ನು ಈ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಸುಮಲತಾ ಅಂಬರೀಶ್ ಮಂಡ್ಯದ ಜನತೆಗೆ ತಮ್ಮ ಮಗನ ಮದುವೆಯ ಖುಷಿಯನ್ನು … Read more