ಅಭಿಷೇಕ್ ಅಂಬರೀಷ್ ಮತ್ತು ಹೆಂಡತಿ ಅವಿವಾ ಬಿದ್ದಪ್ಪ ಜೋತೆ ಚಿಂದಿ ಡಾನ್ಸ್ ಮಾಡಿದ ಡಿ ಬಾಸ್ ದರ್ಶನ್. ಅಪರೂಪದ ವಿಡಿಯೋ ಇಲ್ಲಿದೆ ನೋಡಿ!!

ನಟ ದರ್ಶನ್ ಅವರು ಸ್ಯಾಂಡಲ್ ವುಡ್ ನ ಬಾರಿ ಬೇಡಿಕೆಯ ನಟನಾಗಿದ್ದರೂ ಎಲ್ಲಾ ನಟ ನಟಿಯರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಹೌದು, ಅದರಲ್ಲಿಯೂ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish) ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ತುಂಬಾನೇ ಆಪ್ತರು ಎನ್ನಬಹುದು. ಅಂಬರೀಶ್ ಅವರು ಇದ್ದಾಗಲೂ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಆ ಉತ್ತಮ ಸಂಬಂಧವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅದಲ್ಲದೇ ರೆಬೆಲ್ ಸ್ಟಾರ್ ಕುಟುಂಬದ ಜೊತೆಗೆ ಇರುವ ಬಾಂಧವ್ಯದ ಬಗ್ಗೆ ದರ್ಶನ್ … Read more

ಡಿಕೆ ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ಮಗಳು ಐಶ್ವರ್ಯಾ ಮಾರುವೇಷದಲ್ಲಿ ದೆಹಲಿಗೆ ಹೋಗಿ ಅಪ್ಪನನ್ನು ನೋಡುವ ಪ್ರಯತ್ನ ಮಾಡಿದ್ದರಂತೆ. ಮುಂದೇನಾಯ್ತು? ಅವರೇ ವಿವರಿಸಿದ್ದಾರೆ.

ಡಿಕೆ ಶಿವಕುಮಾರ್ (DK Shivakumar) ಕಳೆದ ನಲವತ್ತು ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದಾರೆ. ಬಹುತೇಕ ಯಶಸ್ವಿ ರಾಜಕೀಯವನ್ನೇ ಮಾಡುತ್ತಾ ಬಂದಿರುವ ಡಿ.ಕೆ.ಶಿವಕುಮಾರ್​ಗೆ ಜೀವನದ ದೊಡ್ಡ ಹಿನ್ನಡೆಯೆಂದರೆ ಇಡಿ (ED) ಪ್ರಕರಣದಲ್ಲಿ ಅನುಭವಿಸಿದ ಜೈಲು ವಾಸ. 2017 ರಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದಾದ ಬಳಿಕ 2019ರಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಿದ್ದರು. ಅದು ಸ್ವತಃ ಡಿಕೆ ಶಿವಕುಮಾರ್ ಹಾಗೂ ಅವರ … Read more

ನಟಿ ಅನುಸೂಯಾ ಬೋಲ್ಡ್ ಫೋಟೋ ನೋಡಿ ಏನಮ್ಮ ನಿನ್ನ ಅವತಾರ ಎಂದ ಅಭಿಮಾನಿಗಳು

ನಟಿ ಹಾಗೂ ಅನುಸೂಯ(anusuya Bhardwaj) ಸಾಕಷ್ಟು ಜನರಿಗೆ ಚಿರಪರಿಚಿತ ಮಾತನಾಡುವ ರೀತಿ ದೇಹದ ಬಂಗಿ ಕಾಮಿಡಿ (anasuya Bhardwaj movies and TV shows)ಇವೆಲ್ಲದರಿಂದ ಅನಸೂಯಾ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ತೆಲುಗಿನ ನಿರೂಪಕಿ ಹಾಗೂ ನಟಿಯಾಗಿದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಂಗಸ್ಥಳ ,ಕಿಲಾಡಿ ಮೈಕಲ್, ಕ್ಷಣ, ಕಥನ ಇನ್ನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.   ಅಲ್ಲು ಅರ್ಜುನ್ ರವರ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪ(anasuya Bhardwaj Pushpa movie photos) ಚಿತ್ರದಲ್ಲೂ ಅನಸೂಯ ನಟಿಸಿದ್ದಾರೆ. ಅನಸೂಯ … Read more

ಅಮೃತದಾರೆ ಸೀರಿಯಲ್ ನಟಿ ಛಾಯಾ ಸಿಂಗ್ ಅವರ ಗಂಡ ಕೂಡ ಟಾಪ್ ನಟ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತದಾರೆ ಧಾರವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ ಪಾತ್ರಧಾರಿ ಛಾಯಾಸಿಂಗ್ ಮದುವೆಯಾಗಿದೆ ಇವರು ಹಾಗೂ ಪತಿ ಒಂದೇ ಸಿನಿಮಾದಲ್ಲಿ ನಟಿಸಿ ಪ್ರೀತಿಯಾದ ನಂತರ ಮದುವೆಯಾಗಿದ್ದಾರೆ. ಒಂದು ಕಾಲದಲ್ಲಿ ಹಲವು ನಾಯಕರಿಗೆ ಬೆಸ್ಟ್ ನಾಯಕ ನಟಿ ಯಾರು ಎಂದು ಕೇಳಿದರೆ, ಛಾಯಾ ಸಿಂಗ್ ರವರ (Chaya Singh) ಹೆಸರು ಕೇಳಿ ಬರುತ್ತಿತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಛಾಯಾ ಸಿಂಗ್ ಬಹುಬೇಗನೆ ಗುರುತಿಸಿಕೊಂಡರು. ಇದಾದ ನಂತರ ಬಂಗಾಳಿ, ಭೋಜಪುರಿ ,ತೆಲುಗು, ಒರಿಯ ಚಿತ್ರಗಳಲ್ಲಿ ನಟಿಸುತ್ತಿದ್ದರು ನಂತರ ಇವರು ಒಳ್ಳೆಯ ಕಲಾವಿದೆ … Read more

ಅಪ್ಪನ ರಿಯಲ್ ಕ್ಯಾರೆಕ್ಟರ್ ಬಿಚ್ಚಿಟ್ಟ ಐಶ್ವರ್ಯ! ವೀಕೆಂಡ್ ನಲ್ಲಿ ಭಾವುಕರಾದ ಡಿಕೆಶಿ.

Weekend With Ramesh 5 Grand Finale: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಕಾಂಗ್ರೆಸ್​​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ವರ್ಣರಜಿತ ರಾಜಕೀಯ ಜೀವನ ಅನುಭವಿಸಿರುವ ಹಾಗೂ ಅನುಭವಿಸುತ್ತಿರುವ ಡಿ.ಕೆ. ಶಿವಕುಮಾರ್ ಈಗ ‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರ (Weekend With Ramesh 5) ಕೊನೆಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. 100ನೇ ಸಾಧಕನಾಗಿ ಅವರು ವಿಶೇಷ ಕುರ್ಚಿ ಮೇಲೆ ಕೂರುತ್ತಿದ್ದಾರೆ. ಈ ಸಂಚಿಕೆಯ ಪ್ರೋಮೋ ವೈರಲ್ ಆಗಿದೆ. ‘ವೀಕೆಂಡ್ ವಿತ್ … Read more

ಇಷ್ಟು ವರ್ಷಗಳಲ್ಲೆ ಅತಿ ವಿಶೇಷ ಬರ್ತಡೇಯನ್ನು ಆಚರಿಸಿಕೊಂಡ ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ (saptami Gowda) ಕಾಂತಾರ(kantaram movie) ಚಿತ್ರದ ಚೆಲುವೆ ಲೀಲಾ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಡಾಲಿ ಧನಂಜಯ್ ರವರ(Dolly Dhananjay) ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್(popcorn monkey tiger) ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸಪ್ತಮಿ ಗೌಡ ರಿಷಬ್ ಶೆಟ್ಟಿ(Rishabh Shetty) ಅಭಿನಯದ ಕಾಂತಾರ ಚಿತ್ರದ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡರು ಇವರಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ.     ನೆನ್ನೆ ಅಂದರೆ ಜೂನ್ 8ರಂದು(saptami Gowda birthdate) ಸಪ್ತಮಿ … Read more

ನಟ ರೀಷಬ್ ಶೆಟ್ಟಿ ಪುತ್ರಿಯ ಹುಟ್ಟುಹಬ್ಬದಲ್ಲಿ ಸ್ಟಾರ್ ನಟರ ದಂಡು! ಹರಿದುಬಂತು ವಿಶೇಷ ಉಡುಗೊರೆಗಳು ನೋಡಿ!!

ನಟ ರಿಷಬ್​ ಶೆಟ್ಟಿ (Rishab Shetty) ಅವರು ಸಿನಿಮಾದ ಬ್ಯುಸಿ ಕೆಲಸಗಳ ನಡುವೆ ಕುಟುಂಬಕ್ಕೆ ಸಮಯ ಕೊಡುವುದನ್ನು ಮಿಸ್​ ಮಾಡುವುದಿಲ್ಲ. ರಿಷಬ್​ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಯ ಮುದ್ದಿನ ಮಗಳಾದ ರಾಧ್ಯ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು (Raadhya Shetty birthday) ಮಾರ್ಚ್​ 4ರಂದು ಆಚರಿಸಲಾಯಿತು. ಈ ಖುಷಿಯ ಕ್ಷಣದಲ್ಲಿ ಇಡೀ ಸ್ಯಾಂಡಲ್​ವುಡ್​ ಭಾಗಿ ಆಗಿತ್ತು ಎಂದರೂ ತಪ್ಪಿಲ್ಲ. ಬಹುತೇಕ ಎಲ್ಲ ಸ್ಟಾರ್​ ನಟ-ನಟಿಯರು ರಾಧ್ಯ ಶೆಟ್ಟಿ (Raadhya Shetty) ಬರ್ತ್​ಡೇ ಪಾರ್ಟಿಗೆ ಆಗಮಿಸಿದ್ದರು. ಆ ದಿನದ ಸಂಭ್ರಮ ಹೇಗಿತ್ತು ಎಂಬುದನ್ನು ತಿಳಿಸಲು ರಿಷಬ್​ ಶೆಟ್ಟಿ ಅವರು … Read more

Helicopter Facility: ಈಗ ತಿರುಪತಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿ, ಸಮಯ ಮತ್ತು ದರದ ಬಗ್ಗೆ ತಿಳಿದುಕೊಳ್ಳಿ.

Bengalore To Tirupati Helicopter: ತಿರುಪತಿಯ ತಿಮ್ಮಪ್ಪನ (Tirumala Tirupati) ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಹಾಜರಿರುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ತಿಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಭಕ್ತರಿಗಾಗಿ ಒದಗಿಸಿದ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ. Image Credit: cntraveller ತಿರುಪತಿಗೆ ತೆರಳುವ ಭಕ್ತರಿಗೆ ಸಿಹಿ ಸುದ್ದಿ ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು … Read more

ಮಾತಿಗೆ ನಿಂತ್ರೆ ವಿಧಾನಸೌಧವೇ ನಡುಗುವಂತೆ ಘರ್ಜಿಸುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ರು ಗೊತ್ತಾ? ಥೇಟ್ ಹೀರೋ ತರಾನೇ ಇದ್ದಾರೆ ನೋಡಿ!!

ಕನ್ನಡ ನಾಡನ್ನು ಅದೆಷ್ಟೋ ಮುಖ್ಯಮಂತ್ರಿಗಳು ಆಳಿದ್ದಾರೆ ಅದರಲ್ಲಿ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈಗ ಮತ್ತೆ ಮುಖ್ಯಮಂತ್ರಿ ಆಗಿರುವ ಶ್ರೀ ಸನ್ಮಾನ್ಯ ಮುಖ್ಯಮಂತ್ರಿ (chief minister Siddaramaiah) ನವರು ಕೂಡ ಒಬ್ಬರು. ಸಿದ್ಧರಾಮಯ್ಯನವರು ಬಡವರ ಪರ ಆಡಳಿತ ಮಾಡಿದವರು ಈ ಹಿಂದೆ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಉಚಿತ ಭಾಗ್ಯಗಳ ಅನುಕೂಲಗಳನ್ನು ಒದಗಿಸಿ ಬಡವರ ಪರ ಮುಖ್ಯಮಂತ್ರಿ ಎಂದೇ ಹೆಸರು ಪಡೆದವರು. ಈಗಲೂ ಈ ವಯಸ್ಸಿನಲ್ಲೂ ಇವರ ಏನರ್ಜಿ ಚೂರು ಕಡಿಮೆ ಆಗಿಲ್ಲ ಇವರು ಹರೆಯದಲ್ಲಿ ಅದೆಷ್ಟು … Read more

ಮದುವೆ ಮುಗಿದ ಒಂದೇ ದಿನಕ್ಕೆ ಸುಮಲತಾ ಮತ್ತೊಂದು ಮುಖ ಬಯಲು ಮಾಡಿದ ಪ್ರಸಾದ್ ಬಿದ್ದಪ್ಪ

ಅಭಿಷೇಕ್ ಅಂಬರೀಶ್ (abhi Aviva marriage)ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನೆರವೇರಿದೆ ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ಮದುವೆ ಆದ ಒಂದೇ ದಿನಕ್ಕೆ ಅವಿವಾ ಬಿದ್ದಪ್ಪ ತಂದೆ ಸುಮಲತಾ ರವರ (sumalatha Ambarish)ಮೇಲೆ ಒಂದು ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಪ್ರಸಾದ್ ಬಿದ್ದಪ್ಪ (Prasad biddappa)ಹೇಳಿರುವ ಮಾತು ಕೇಳಿ ಸುಮಲತಾ ಕಣ್ಣೀರು ಹಾಕಿದ್ದಾರೆ.     ಅಭಿಷೇಕ್ ಹಾಗೂ ಅವಿವಾ(Abhi Aviva love story) ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಪ್ಯಾಲೆಸ್ … Read more