ತಂದೆಯ ಕಾಲದಿಂದಲೂ ಚಿತ್ರರಂಗದಲ್ಲಿರುವ ಅರ್ಜುನ್ ಸರ್ಜಾ ಆಸ್ತಿ ಅಷ್ಟಿಷ್ಟಲ್ಲ!!

ಕನ್ನಡದ ಖ್ಯಾತ ಖಳ ನಾಯಕ ಶಕ್ತಿಪ್ರಸಾದ್ ರವರ ಮಗ(Shakti Prasad son) ಅರ್ಜುನ್ ಸರ್ಜಾ(Arjun sarja) ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಚಿಕ್ಕ ವಯಸ್ಸಿನಿಂದಲೇ ಕನ್ನಡಿಗರ ಮನಸಿನಲ್ಲಿ ಉತ್ತಮ ನಟನೆಯ ಮೂಲಕ ಸ್ಥಾನವನ್ನು ಪಡೆದುಕೊಂಡಿದ್ದರು ಅದಾದ ನಂತರ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ(Arjun sarja Telugu movies) ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟನೆಯಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಒಟ್ಟು ಆಸ್ತಿ(Arjun sarja net worth) ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ     ನಟ ಅರ್ಜುನ್ ಸರ್ಜಾ(Arjun sarja) ಮೂಲತಹ … Read more

ಅಭಿಮಾನಿಯ ಜೊತೆಗೆ ಸರಳವಾಗಿ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ, ನಟಿಯ ಸರಳತೆಗೆ ಫ್ಯಾನ್ಸ್ ಫಿದಾ

ಸಿನಿಮಾ ರಂಗದಲ್ಲಿ ಬೇಡಿಕೆಯಿರುವಾಗಲೇ ಸಿನಿ ಬದುಕಿನಿಂದ ದೂರ ಉಳಿದು ರಾಜಕೀಯದತ್ತ ಒಲವು ತೋರಿಸಿದವರು ಚಂದನವನದ ಮೋಹಕ ತಾರೆ ರಮ್ಯಾ (Ramya). ರಾಜಕೀಯದಲ್ಲಿ ತೊಡಗಿಸಿಕೊಂಡರೂ ರಾಜಕೀಯ ರಂಗದಲ್ಲಿ ಹೇಳುವಷ್ಟೇನು ಯಶಸ್ಸು ಸಿಗಲಿಲ್ಲ. ಅದಲ್ಲದೇ ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇವತ್ತಿಗೂ ಕೂಡ ನಟಿ ರಮ್ಯಾರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ರಾಒನ್ ಪವನ್ ನಟಿ ರಮ್ಯಾ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೂ ಸರಳವಾಗಿರುವ ನಟಿಯ ಈ ವಿಡಿಯೋವೊಂದು … Read more

ಮೊದಲ ಬಾರಿಗೆ ಮಗನ ಫೋಟೋವನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ, ಸತ್ಯ ಕೊನೆಗೂ ಹೊರ ಬಂತು ನೋಡಿ!!!

ಸೆಲೆಬ್ರಿಟಿಗಳು ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಜೀವನದ ಕುರಿತಾಗಿಯೂ ಸುದ್ದಿಯಾಗುತ್ತಾರೆ. ಈ ವಿಚಾರದಲ್ಲಿ ನಟಿ ಮಹಾಲಕ್ಷ್ಮಿ (Mahalakshmi) ಮಾತ್ರ ಹೊರತಾಗಿಲ್ಲ. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಾಲಕ್ಷ್ಮಿ (Mahalakshmi) ಹಾಗೂ ರವೀಂದರ್ (Ravindar) ಅವರು ಸುದ್ದಿಯಲ್ಲಿದ್ದರು. ಕಳೆದ ವರ್ಷ ಸೆಪ್ಟೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನೂತನ ಜೋಡಿಯೂ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆದ ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಇಬ್ಬರಿಗೂ ಕೂಡ … Read more

Nita Ambani : ಆನೆ ದಂತ, ಬಂಗಾರದಿಂದ ಮಾಡಿದ ಬನಾರಸಿ ಸೀರೆಯುಟ್ಟ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದ ನೀತಾ ಅಂಬಾನಿ! ಇದರ ಬೆಲೆ ತಿಳಿದರೆ ಎದೆ ಬಡಿತ ಜೋರಾಗುತ್ತದೆ ನೋಡಿ!!

Nita Ambani : ರಿಲಯನ್ಸ್ ಗ್ರೂಪ್ ನ ಮುಖೇಶ್ ಅಂಬಾನಿ (Mukesh Ambani) ಅವರ ಪತ್ನಿ ನೀತಾ ಅಂಬಾನಿ (Nita Ambani) ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಸೀರೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಶ್ವೇತಭವನದಲ್ಲಿ ಸ್ಟೇಟ್‌ ಡಿನ್ನರ್ ಆಯೋಜನೆ ಮಾಡಲಾಗಿತ್ತು. ಸ್ಟೇಟ್‌ ಡಿನ್ನರ್ (State Dinner) ನಲ್ಲಿ ವಿಶ್ವದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದು, ಇದರಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಕೂಡ ಈ … Read more

Kannada News : ಖ್ಯಾತ ನಟ ಜೈ ಜಗದೀಶ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋಗಳು!!

Kannada News : ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಅನೇಕ ನಟ ನಟಿಯರು ಇದ್ದಾರೆ. ಸಿನಿಮಾರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಪ್ರೀತಿಯನ್ನು ಕೂಡ ಸಂಪಾದನೆ ಮಾಡಿಕೊಂಡವರಲ್ಲಿ ನಟ ಜೈ ಜಗದೀಶ್ (Jai Jagadeesh) ಕೂಡ ಒಬ್ಬರು. ನಟ ಜೈ ಜಗದೀಶ್ ಎಂದರೆ ಬಂಧನ ಸಿನಿಮಾವು ಕಣ್ಣ ಮುಂದೆ ಬರುತ್ತದೆ. ಜೈ ಜಗದೀಶ್ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಸಕ್ರಿಯರಾಗಿದ್ದಾರೆ. 1976ರಲ್ಲಿ ಫಲಿತಾಂಶ (Phalitamsha) ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ … Read more

ಮೇಡಂ ಅವನನ್ನು ಬಿಡಿ… ಪೊಲೀಸ್ ಗೆ ಮನವಿ ಮಾಡಿದ ಡಿ ಕೆ ಮಗಳು!!

ನೆನ್ನೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ (Karnataka DCM DK Shivakumar)ಮಗಳು ಐಶ್ವರ್ಯ ಶಿವಕುಮಾರ್(DK Shivakumar daughter) ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗ್ಲೋಬಲ್ ಡಿವಿನಿಟಿ ಮಾಲ್(global divinity Mall) ಉದ್ಘಾಟನಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು ಗ್ಲೋಬಲ್ ದಿವಿನಿಟಿ ಮಾಲ್ ಒಡೆತನವನ್ನು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ (Aishwarya Shivakumar)ಹೊಂದಿದ್ದಾರೆ.     ಇಂದು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಅಪ್ಪೂರವರಿಗೆ(Appu) ತನ್ನಿಂದ ಏನಾದರೂ ಟ್ರಿಬ್ಯುಟ್ ಕೊಡಬೇಕೆಂದು ಗ್ಲೋಬಲ್ ಡಿವಿನಿಟಿ ಮಾಲ್ ಉದ್ಘಾಟನಾ ಸಮಾರಂಭವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಪತ್ನಿ … Read more

ಪುನೀತ್ ಅಶ್ವಿನಿಗಾಗಿ ಮೈಸೂರಿನಲ್ಲಿ ಕಟ್ಟಿಸಿರುವ ಮೈಸೂರು ಮನೆ ಹೇಗಿದೆ ನೋಡಿ

ಕನ್ನಡದ ರಾಜರತ್ನ ಅಪ್ಪು ಸಾವನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ ಎಷ್ಟೇ ಕಣ್ಣೀರು ಹಾಕಿದರು ಅವರು ಬಿಟ್ಟು ಹೋದ ನೆನಪುಗಳು ಒಳ್ಳೆಯ ಗುಣಗಳು ಕಣ್ಣ ಮುಂದೆ ಬರುತ್ತವೆ ಪುನೀತ್ ಬದುಕಿದ್ದಾಗ ಅವರು ಮಾಡುತ್ತಿದ್ದ ದಾನ ಧರ್ಮಗಳು ಕಣ್ಣಿಗೆ ಕಂಡಿದ್ದು ಬೆರಳೆಣಿಕೆ ಅಷ್ಟು ಮಾತ್ರ ಇದೀಗ ಪುನೀತ್ ಮರಣದ ನಂತರ ಅವರು ಮಾಡಿರುವ ನೂರಾರು ಒಳ್ಳೆಯ ಕೆಲಸಗಳು ಬಯಲಾಗುತ್ತಿದೆ.     ಪುನೀತ್ ರವರ ಮಹಾನ್ ಕೆಲಸಗಳನ್ನು ಕೇಳಿದರೆ ನಿಮ್ಮ ಕಣ್ಣಲ್ಲಿ ಕಣ್ಣೀರು ಬರುತ್ತದೆ. ಆರಂಭದಲ್ಲಿ ಪುನೀತ್ ನಡೆಸುತ್ತಿದ್ದ ಚಾರಿಟಿಗಳು ,ಉಚಿತ ಶಾಲೆಗಳು … Read more

ಆಷಾಢಕ್ಕೆ ಮಗನ ಜೊತೆ ಬರಿಗಾಲಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಬಂದ ಡಿ ಬಾಸ್, ಮಗನಿಗೂ ದೈವ ಭಕ್ತಿಯನ್ನು ಕಲಿಸುತ್ತಿರುವ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ (challenging star Darshan tugu Deepa Srinivas)ಕನ್ನಡ ಇಂಡಸ್ಟ್ರಿಯಲ್ಲಿ ಸಂಚಲನವನ್ನು ಸೃಷ್ಟಿಸುವ ನಟ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಗತ್ತು ಸೃಷ್ಟಿಸಿಕೊಂಡಿದ್ದಾರೆ. ಮಾಸ್ ಪ್ರಿಯರ ಫೇವರೆಟ್ ಹೀರೋ ದರ್ಶನ್ , ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುವ ನಟರಲ್ಲಿ ದರ್ಶನ್ ಕೂಡ ಒಬ್ಬರು ದರ್ಶನ್, ದಾಸ ದರ್ಶನ್ (dasa Darshan)ಎಂದೆ ಹೆಸರುವಾಸಿಯಾಗಿದ್ದಾರೆ.     ಇಷ್ಟು ದಿನಗಳ ಕಾಲ ಡಿ ಬಾಸ್ ದರ್ಶನ್(d boss darshan) ತಮ್ಮ ಕ್ರಾಂತಿ ಸಿನಿಮಾದ(kranti … Read more

ನಟಿ ಜಯವಾಣಿ ಬೆತ್ತಲೆ ಫೋಟೋಗಳು ಟ್ವೀಟರ್ ನಲ್ಲಿ ವೈರಲ್, ಇದಕ್ಕೆ ನಟಿ ಹೇಳಿದ್ದೇನು?

ನಟಿ ಜಯವಾಣಿ ಬಗ್ಗೆ ತೆಲುಗು ಚಿತ್ರ ಪ್ರೇಕ್ಷಕರಿಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರ ಹೆಸರು ಕೇಳಿದಾಗ ಮೊದಲು ನೆನಪಾಗುವುದು ರವಿತೇಜ ಅವರ ವಿಕ್ರಮಾರ್ಕುಡು ಚಿತ್ರದಲ್ಲಿನ ಒರೆ ಸತ್ತಿಗ ಡೈಲಾಗ್. 1 / 7 ಜಯವಾಣಿ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ವಿಶಿಷ್ಟತೆಯನ್ನು ಪಡೆದರು. ಸಿನಿಮಾ ಮಾತ್ರವಲ್ಲದೆ ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. 2 / 7 ಜಯವಾಣಿ ಅಕೌಂಟ್ ನಲ್ಲಿ ಟ್ವಿಟ್ಟರ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ, ಫೋಟೋಗಳ ಟ್ವೀಟ್ ಗಳನ್ನು ರಿಟ್ವೀಟ್ ಮಾಡುತ್ತಿದ್ದಾರೆ. … Read more

ಖುಷ್ಬು “ಹಳೆ ಪಾತ್ರೆ” ನನ್ನ ಹೆಂಡತಿನೇ ಸುಂದರಿ! ಎಂದು ಹೇಳಿಕೆ ಕೊಟ್ಟ ಡಿ ಎಂ ಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅರೆಸ್ಟ್

ಡಿ ಎಂ ಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ(Khushboo Sundar), ತಮಿಳುನಾಡು ರಾಜ್ಯಪಾಲ RN ರವಿ ವಿರುದ್ಧ ಅವಹೇಳನಕಾರಿ ಮಾತುಗಳಿಗೆ ಸಂಬಂಧಪಟ್ಟಂತೆ ಶಿವಾಜಿ ಕೃಷ್ಣಮೂರ್ತಿ ಅವರನ್ನು ಅರೆಸ್ಟ್ ಮಾಡಲಾಗಿದೆ ಪಕ್ಷದಿಂದ ಉಚ್ಚಾಟಿಸಿದ ಮೇಲೆ ಶಿವಾಜಿ ಕೃಷ್ಣಮೂರ್ತಿ(Shivaji Krishnamurthy) ರವರನ್ನು ಪೊಲೀಸರು ಬಂಧಿಸಿದ್ದಾರೆ.     ಡಿ ಎಂ ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾಜಿ ಕೃಷ್ಣಮೂರ್ತಿ ನನ್ನ ಹೆಂಡತಿ ಸುಂದರವಾಗಿದ್ದಾಳೆ. ನನ್ನ ಹೆಂಡತಿ ಸೌಂದರ್ಯವತಿ ಎಂದು ಸ್ನೇಹಿತರೆಲ್ಲರೂ ಹೇಳುತ್ತಾರೆ. ಖುಷ್ಬೂ ರೂಪವಂತೆ ಎಂದು … Read more