ಡಿಕೆ ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ಮಗಳು ಐಶ್ವರ್ಯಾ ಮಾರುವೇಷದಲ್ಲಿ ದೆಹಲಿಗೆ ಹೋಗಿ ಅಪ್ಪನನ್ನು ನೋಡುವ ಪ್ರಯತ್ನ ಮಾಡಿದ್ದರಂತೆ. ಮುಂದೇನಾಯ್ತು? ಅವರೇ ವಿವರಿಸಿದ್ದಾರೆ.

ಡಿಕೆ ಶಿವಕುಮಾರ್ (DK Shivakumar) ಕಳೆದ ನಲವತ್ತು ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದಾರೆ. ಬಹುತೇಕ ಯಶಸ್ವಿ ರಾಜಕೀಯವನ್ನೇ ಮಾಡುತ್ತಾ ಬಂದಿರುವ ಡಿ.ಕೆ.ಶಿವಕುಮಾರ್​ಗೆ ಜೀವನದ ದೊಡ್ಡ ಹಿನ್ನಡೆಯೆಂದರೆ ಇಡಿ (ED) ಪ್ರಕರಣದಲ್ಲಿ ಅನುಭವಿಸಿದ ಜೈಲು ವಾಸ. 2017 ರಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದಾದ ಬಳಿಕ 2019ರಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಿದ್ದರು. ಅದು ಸ್ವತಃ ಡಿಕೆ ಶಿವಕುಮಾರ್ ಹಾಗೂ ಅವರ … Read more

पति से नाराज पत्नी ने दिन में दिए जलाकर किया गजब का डांस, अपनी हॉ’टनेस से चलाया सब पर अपना जादू…

दोस्तों इन्टरनेट पर आए दिन 1000 video’s अपलोड की जाती हैं कुछ Video’s ऐसी होती है जो लोगों को बहुत पसंद आती है लोगों के ह्रदय को छू जाती है। लोग वायरल होने के लिए आए दिन अपनी वीडियो सोशल मीडिया पर अपलोड करते रहते हैं कुछ की वीडियो इतनी अच्छी होती है कि तुरंत … Read more

ನಟಿ ಅನುಸೂಯಾ ಬೋಲ್ಡ್ ಫೋಟೋ ನೋಡಿ ಏನಮ್ಮ ನಿನ್ನ ಅವತಾರ ಎಂದ ಅಭಿಮಾನಿಗಳು

ನಟಿ ಹಾಗೂ ಅನುಸೂಯ(anusuya Bhardwaj) ಸಾಕಷ್ಟು ಜನರಿಗೆ ಚಿರಪರಿಚಿತ ಮಾತನಾಡುವ ರೀತಿ ದೇಹದ ಬಂಗಿ ಕಾಮಿಡಿ (anasuya Bhardwaj movies and TV shows)ಇವೆಲ್ಲದರಿಂದ ಅನಸೂಯಾ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ತೆಲುಗಿನ ನಿರೂಪಕಿ ಹಾಗೂ ನಟಿಯಾಗಿದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಂಗಸ್ಥಳ ,ಕಿಲಾಡಿ ಮೈಕಲ್, ಕ್ಷಣ, ಕಥನ ಇನ್ನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.   ಅಲ್ಲು ಅರ್ಜುನ್ ರವರ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪ(anasuya Bhardwaj Pushpa movie photos) ಚಿತ್ರದಲ್ಲೂ ಅನಸೂಯ ನಟಿಸಿದ್ದಾರೆ. ಅನಸೂಯ … Read more

ಅಮೃತದಾರೆ ಸೀರಿಯಲ್ ನಟಿ ಛಾಯಾ ಸಿಂಗ್ ಅವರ ಗಂಡ ಕೂಡ ಟಾಪ್ ನಟ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತದಾರೆ ಧಾರವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ ಪಾತ್ರಧಾರಿ ಛಾಯಾಸಿಂಗ್ ಮದುವೆಯಾಗಿದೆ ಇವರು ಹಾಗೂ ಪತಿ ಒಂದೇ ಸಿನಿಮಾದಲ್ಲಿ ನಟಿಸಿ ಪ್ರೀತಿಯಾದ ನಂತರ ಮದುವೆಯಾಗಿದ್ದಾರೆ. ಒಂದು ಕಾಲದಲ್ಲಿ ಹಲವು ನಾಯಕರಿಗೆ ಬೆಸ್ಟ್ ನಾಯಕ ನಟಿ ಯಾರು ಎಂದು ಕೇಳಿದರೆ, ಛಾಯಾ ಸಿಂಗ್ ರವರ (Chaya Singh) ಹೆಸರು ಕೇಳಿ ಬರುತ್ತಿತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಛಾಯಾ ಸಿಂಗ್ ಬಹುಬೇಗನೆ ಗುರುತಿಸಿಕೊಂಡರು. ಇದಾದ ನಂತರ ಬಂಗಾಳಿ, ಭೋಜಪುರಿ ,ತೆಲುಗು, ಒರಿಯ ಚಿತ್ರಗಳಲ್ಲಿ ನಟಿಸುತ್ತಿದ್ದರು ನಂತರ ಇವರು ಒಳ್ಳೆಯ ಕಲಾವಿದೆ … Read more

ಅಪ್ಪನ ರಿಯಲ್ ಕ್ಯಾರೆಕ್ಟರ್ ಬಿಚ್ಚಿಟ್ಟ ಐಶ್ವರ್ಯ! ವೀಕೆಂಡ್ ನಲ್ಲಿ ಭಾವುಕರಾದ ಡಿಕೆಶಿ.

Weekend With Ramesh 5 Grand Finale: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಕಾಂಗ್ರೆಸ್​​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ವರ್ಣರಜಿತ ರಾಜಕೀಯ ಜೀವನ ಅನುಭವಿಸಿರುವ ಹಾಗೂ ಅನುಭವಿಸುತ್ತಿರುವ ಡಿ.ಕೆ. ಶಿವಕುಮಾರ್ ಈಗ ‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರ (Weekend With Ramesh 5) ಕೊನೆಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. 100ನೇ ಸಾಧಕನಾಗಿ ಅವರು ವಿಶೇಷ ಕುರ್ಚಿ ಮೇಲೆ ಕೂರುತ್ತಿದ್ದಾರೆ. ಈ ಸಂಚಿಕೆಯ ಪ್ರೋಮೋ ವೈರಲ್ ಆಗಿದೆ. ‘ವೀಕೆಂಡ್ ವಿತ್ … Read more

भारत के इस मशहूर क्रिकेटर ने की सारी हदें पार, 75 साल की उम्र में रचाई दूसरी शादी

भारतीय क्रिकेट इंडस्ट्री में ऐसे कई बड़े और होनहार खिलाड़ी है जिनका नाम आज काफी इज्जत के साथ लिया जाता है, इस लिस्ट में सबसे ऊपर नाम सम्मिलित होता है, अरुण लाल का, अरुण लाल ने वैसे तो भारतीय क्रिकेट इंडस्ट्री को काफी समय पहले इस्तीफा दे दिया था, और क्रिकेट इंडस्ट्री से पूरी तरीके … Read more

370 ದಿನ, 8640 ಕಿ.ಮೀ – ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಕೇರಳದ ವ್ಯಕ್ತಿ

ನವದೆಹಲಿ: ಜಗತ್ತಿನ ಜನರು ಹುಬ್ಬೇರಿಸಿ ನೋಡುವಂತ ನಿರ್ಧಾರ ತೆಗೆದುಕೊಂಡಿದ್ದ ಕೇರಳದ (Kerala) ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ (Shihab Chottur) ಕಾಲ್ನಡಿಗೆಯಲ್ಲಿಯೇ ಯಶಸ್ವಿಯಾಗಿ ಮೆಕ್ಕಾ (Mecca) ತಲುಪಿದ್ದಾರೆ. 2022ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿದ್ದ ಅವರು ಮದೀನಾ ಮೂಲಕ ಈಗ ಮೆಕ್ಕಾ ತಲುಪಿದ್ದಾರೆ. ಶಿಹಾಬ್ ಕೇರಳದಿಂದ ಕಾಲ್ನಡಿಗೆ ಆರಂಭಿಸಿ ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಅನ್ನು ಕ್ರಮಿಸಿ, ಮೇ ಎರಡನೇ ವಾರದಲ್ಲಿ ಕುವೈತ್‌ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು. ಸೌದಿ … Read more

ಇಷ್ಟು ವರ್ಷಗಳಲ್ಲೆ ಅತಿ ವಿಶೇಷ ಬರ್ತಡೇಯನ್ನು ಆಚರಿಸಿಕೊಂಡ ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ (saptami Gowda) ಕಾಂತಾರ(kantaram movie) ಚಿತ್ರದ ಚೆಲುವೆ ಲೀಲಾ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಡಾಲಿ ಧನಂಜಯ್ ರವರ(Dolly Dhananjay) ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್(popcorn monkey tiger) ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸಪ್ತಮಿ ಗೌಡ ರಿಷಬ್ ಶೆಟ್ಟಿ(Rishabh Shetty) ಅಭಿನಯದ ಕಾಂತಾರ ಚಿತ್ರದ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡರು ಇವರಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ.     ನೆನ್ನೆ ಅಂದರೆ ಜೂನ್ 8ರಂದು(saptami Gowda birthdate) ಸಪ್ತಮಿ … Read more

ನಟ ರೀಷಬ್ ಶೆಟ್ಟಿ ಪುತ್ರಿಯ ಹುಟ್ಟುಹಬ್ಬದಲ್ಲಿ ಸ್ಟಾರ್ ನಟರ ದಂಡು! ಹರಿದುಬಂತು ವಿಶೇಷ ಉಡುಗೊರೆಗಳು ನೋಡಿ!!

ನಟ ರಿಷಬ್​ ಶೆಟ್ಟಿ (Rishab Shetty) ಅವರು ಸಿನಿಮಾದ ಬ್ಯುಸಿ ಕೆಲಸಗಳ ನಡುವೆ ಕುಟುಂಬಕ್ಕೆ ಸಮಯ ಕೊಡುವುದನ್ನು ಮಿಸ್​ ಮಾಡುವುದಿಲ್ಲ. ರಿಷಬ್​ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಯ ಮುದ್ದಿನ ಮಗಳಾದ ರಾಧ್ಯ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು (Raadhya Shetty birthday) ಮಾರ್ಚ್​ 4ರಂದು ಆಚರಿಸಲಾಯಿತು. ಈ ಖುಷಿಯ ಕ್ಷಣದಲ್ಲಿ ಇಡೀ ಸ್ಯಾಂಡಲ್​ವುಡ್​ ಭಾಗಿ ಆಗಿತ್ತು ಎಂದರೂ ತಪ್ಪಿಲ್ಲ. ಬಹುತೇಕ ಎಲ್ಲ ಸ್ಟಾರ್​ ನಟ-ನಟಿಯರು ರಾಧ್ಯ ಶೆಟ್ಟಿ (Raadhya Shetty) ಬರ್ತ್​ಡೇ ಪಾರ್ಟಿಗೆ ಆಗಮಿಸಿದ್ದರು. ಆ ದಿನದ ಸಂಭ್ರಮ ಹೇಗಿತ್ತು ಎಂಬುದನ್ನು ತಿಳಿಸಲು ರಿಷಬ್​ ಶೆಟ್ಟಿ ಅವರು … Read more

Helicopter Facility: ಈಗ ತಿರುಪತಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿ, ಸಮಯ ಮತ್ತು ದರದ ಬಗ್ಗೆ ತಿಳಿದುಕೊಳ್ಳಿ.

Bengalore To Tirupati Helicopter: ತಿರುಪತಿಯ ತಿಮ್ಮಪ್ಪನ (Tirumala Tirupati) ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಹಾಜರಿರುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ತಿಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಭಕ್ತರಿಗಾಗಿ ಒದಗಿಸಿದ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ. Image Credit: cntraveller ತಿರುಪತಿಗೆ ತೆರಳುವ ಭಕ್ತರಿಗೆ ಸಿಹಿ ಸುದ್ದಿ ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು … Read more